ಸುದ್ದಿ ಮಳೇ ಅಡಿಕೆ ವಿಶೇಷ News State Rate Gold Crime Special History Shivamogga India Sports Litresture

---Advertisement---

ಕರ್ನಾಟಕ ರಾಜ್ಯ ಘಟಕದ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ರಾಜ್ಯ ಸದಸ್ಯರಾಗಿ ಹೆಚ್.ಆರ್ ತೀರ್ಥೇಶ್ ಆಯ್ಕೆ

On: August 5, 2025 7:38 AM
Follow Us:
---Advertisement---

ಶಿವಮೊಗ್ಗ : ಕರ್ನಾಟಕ ರಾಜ್ಯ ಘಟಕದ ವಾಣಿಜ್ಯ ಮತ್ತು ಕೈಗಾರಿಕೆ ವಿಭಾಗದ ರಾಜ್ಯ ಸದಸ್ಯರಾಗಿ ಹೆಚ್.ಆರ್ ತೀರ್ಥೇಶ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯ  ನಿರ್ಣಯದಂತೆ  ಧಾರವಾಡದ ವಿಜಯಕುಮಾರ್ ಪಾಟೀಲ್ ಅಧ್ಯಕ್ಷತೆಯಲ್ಲಿ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗವನ್ನು ಸಂಘಟನಾ ದೃಷ್ಟಿಯಿಂದ ರಚಿಸಲಾಗಿದ್ದು, ಸದಸ್ಯರಾಗಿ ಎಚ್. ಆರ್ ತೀರ್ಥೇಶ ಆಯ್ಕೆ  ಮಾಡಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷರಾದ ಶಂಕರ್ ಬೀದರಿ ಆದೇಶ ಮಾಡಿದ್ದಾರೆ.

mahasabha 1

mahasabha

Join WhatsApp

Join Now

Join Telegram

Join Now

Leave a Comment